`ಪೃಥ್ವಿ’ ಯಲ್ಲಿ ಚಿರನಿದ್ರೆಗೆ ಜಾರಿದ `ಯುವರತ್ನ’
ಕರ್ನಾಟಕದ ಎಲ್ಲರ ಮನೆ ಮನಗಳಲ್ಲಿ ಅಪ್ಪು ಅಮರ
ಪ್ರೀತಿಯ `ಅಪ್ಪು’ಗೆ ಕಣ್ಣೀರ ವಿದಾಯ
ಭೂತಾಯಿ ಮಡಿಲು ಸೇರಿದ ಬೆಟ್ಟದ ಹೂವು
ಮಣ್ಣಲ್ಲಿ ಮಣ್ಣಾದ ರಾಜರತ್ನ
ಪುನೀತ್ ಪಾರ್ಥಿವ ಶರೀರಕ್ಕೆ ಅಂತಿಮ ವಿಧಿವಿಧಾನ
ಈಡಿಗ ಸಂಪ್ರದಾಯಂತೆ ಅಂತಿಮ ವಿಧಿವಿಧಾನ
ಮುಗಿಲು ಮುಟ್ಟಿದ ಡಾ ರಾಜ್ ಕುಟುಂಬದ ಆಕ್ರಂದನ
ವಿಧಿವಿಧಾನ ನೆರವೇರಿಸಿದ ವಿನೋದ್ ರಾಜ್ ಕುಮಾರ್
ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ
ಬಿಕ್ಕಿ ಬಿಕ್ಕಿ ಅಳುತ್ತಿರುವ ಶಿವರಾಜ್ ಕುಮಾರ್
ಮರಳಿ ಬಾರದೂರಿಗೆ ಅಪ್ಪು ಪಯಣ
ಕನ್ನಡ ಚಿತ್ರರಂಗವನ್ನು ಪುನೀತ ಮಾಡಿದ ಅಪ್ಪು ಎಂದೆಂದಿಗೂ ಅಮರ
ಅಪ್ಪು ಅಭಿಮಾನಿಗಳಿಂದ ಕಣ್ಣೀರ ವಿದಾಯ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,
ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಭಾಗಿ
ಚಿತ್ರರಂಗದ ಸುದೀಪ್, ರವಿಚಂದ್ರನ್, ಉಮಾ ಶ್ರೀ, ಯಶ್, ಸೇರಿದಂತೆ ಹಲವರು ಭಾಗಿ